ಬೆಂಗಳೂರು : ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ, ಕೆಪಿಎಸ್ಸಿ ಪರೀಕ್ಷಾ ಗೊಂದಲ, ಬಾಣಂತಿಯರ ಸಾವು, ಉದಯಗಿರಿ ಗಲಭೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ...
ಮಂಗಳೂರು, ಫೆ.26: ಮೂರನೇ ತರಗತಿವರೆಗೆ ಶಾಲಾ ಶಿಕ್ಷಣ ಪಡೆದಿದ್ದರೂ, ಸ್ಥಳೀಯ ಭಾಷೆಗಳ ಜತೆಗೆ ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ನನಗೆ ಎಂದಿಗೂ ಭಾಷೆ...
ಕೋಲ್ಕತ್ತಾ: ತಮ್ಮ ಕೃಷಿ ಭೂಮಿಗಳು ಸಮುದ್ರಕ್ಕೆ ಸನಿಹವಿರುವುದರಿಂದ, ಅಂತರ್ಜಲದಲ್ಲಿನ ಲವಣಾಂಶಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮ ಬ್ಲಾಕಿನ ಹಲವಾರು...
ಸರಜೆವೊ: ಬೋಸ್ನಿಯಾ ಮತ್ತು ಹರ್ಜೆಗೊವಿನಾದ ಸ್ವಾಯತ್ತ ಸೆರ್ಬ್ ಗಣರಾಜ್ಯದ, ರಶ್ಯ ಪರ ಅಧ್ಯಕ್ಷ ಮಿಲೊರಾಡ್ ಡೊಡಿಕ್ಗೆ ಬೋಸ್ನಿಯಾದ ನ್ಯಾಯಾಲಯ 1 ವರ್ಷದ ಜೈಲುಶಿಕ್ಷೆ ವಿಧಿಸಿದೆ. ಜತೆಗೆ, ಡೊಡಿಕ್ ಅವರ ಪ್ರತ್ಯೇಕತಾವಾದಿ ಕ್ರಮಗಳನ್ನು ಗಮನಿಸಿ 6 ವರ್ಷ ರಾಜಕೀಯದಿಂದ ನಿಷೇಧಿಸಲಾಗಿದೆ ಎಂದು...
We bring you the best Premium WordPress Themes that perfect for news, magazine, personal blog, etc. Check our landing page for details.
© 2025 - All rights reserved